ಕಣುಮ ಹಂತಕ ಚಾವಳಿ ಸಂತುಗೆ ಪೊಲೀಸರಿಂದ ಗುಂಡೇಟು.

ನಮ್ಮ ದಾವಣಗೆರೆ ಮೇ. 07: ದಾವಣಗೆರೆಯಲ್ಲಿ ರೌಡಿಶೀಟರ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣದಲ್ಲಿ 10 ಆರೋಪಿಗಳು ಹೊಳಲ್ಕೆರೆ ಪೊಲೀಸರ ಎದುರು ಶರಣಾಗಿದ್ದರು. ವಿದ್ಯಾನಗರ ಠಾಣೆಯಲ್ಲಿ 12 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹತ್ಯೆಯಾದ ಸಂತೋಷ್ ಕುಮಾರ್ ನ ಆಪ್ತರೇ ಹೆಚ್ಚಿನ ಆರೋಪಿಗಳು. ಬುಳ್ಳನಾಗ ಹತ್ಯೆಯಲ್ಲೂ ಇವರೇ ಭಾಗಿ ಎನ್ನಲಾಗಿದೆ. ಸಂತೋಷ್ ಕುಮಾರ್ ತನ್ನ ಸಹಚರರಿಗೆ ನೀಡಿದ್ದ ವಾಗ್ದಾನ ಉಳಿಸಿಕೊಳ್ಳದ ಕಾರಣ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.

ಆದರೆ ಇಂದು ಅವರಗೆರೆ ಬಳಿ ಮಹಜರಿಗೆ ಹೋದ ವೇಳೆ ಪೇದೆ ಭೋಜಪ್ಪ ಮೇಲೆ ಹಲ್ಲೆಗೆ ಯತ್ನ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಸಂತೋಷ್ ಅಲಿಯಾಸ್ ಚಾವಳಿ ಸಂತು ಕಾಲಿಗೆ DYSP ಶರಣ ಬಸವೇಶ್ವರ ಭಜಂತ್ರಿ ಯವರು ಗುಂಡು ಹೊಡೆದಿದ್ದಾರೆ.

Join Whatsapp Group NammaDavangere 04
Join Whatsapp Group NammaDavangere 05

Related Posts

ಬುಳ್ಳನಾಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಆಲಿಯಾಸ್ ಕಣುಮ ಭೀಕರ ಕೊಲೆ.

ನಮ್ಮ ದಾವಣಗೆರೆ ಏ. 05: ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಅಪೋಸಿಟ್ ಕಲ್ಲೇಶ್ವರ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದಲ್ಲಿ ದಾವಣಗೆರೆ ರೌಡಿ ಶೀಟರ್ ಸಂತೋಷ್ ಆಲಿಯಾಸ್ ಕಣುಮ ಎಂಬುವನನ್ನು ಇಂದು ಸಂಜೆ 5:30 ಸುಮಾರಿಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ, ಹಳೆಯ ದ್ವೇಷವೇ ಕೊಲೆಗೆ…

ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಬಂಧನ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಕೇಸ್‌ನಲ್ಲಿ ಮಂಗಳೂರು ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಈ ಆರೋಪಿಗಳು ಪಡೆದಿದ್ದರು ಎನ್ನಲಾಗಿದೆ. ಪ್ರಮುಖ ಆರೋಪಿ ಸಫ್ವಾನ್ ಕೊಲೆಯಾಗಿದ್ದ ಫಾಝಿಲ್‌ ತಮ್ಮನನ್ನು…

Leave a Reply

Your email address will not be published. Required fields are marked *

You Missed

ಬುಧವಾರದ ರಾಶಿ ಭವಿಷ್ಯ 14 ಮೇ 2025

  • By admin
  • May 13, 2025
  • 22 views
ಬುಧವಾರದ ರಾಶಿ ಭವಿಷ್ಯ 14 ಮೇ 2025

ಮಂಗಳವಾರದ ರಾಶಿ ಭವಿಷ್ಯ 13 ಮೇ 2025

  • By admin
  • May 12, 2025
  • 43 views
ಮಂಗಳವಾರದ ರಾಶಿ ಭವಿಷ್ಯ 13 ಮೇ 2025

ಸೋಮವಾರದ ರಾಶಿ ಭವಿಷ್ಯ 12 ಮೇ 2025

  • By admin
  • May 11, 2025
  • 45 views
ಸೋಮವಾರದ ರಾಶಿ ಭವಿಷ್ಯ 12 ಮೇ 2025

ಭಾನುವಾರದ ರಾಶಿ ಭವಿಷ್ಯ 11 ಮೇ 2025

  • By admin
  • May 10, 2025
  • 57 views
ಭಾನುವಾರದ ರಾಶಿ ಭವಿಷ್ಯ 11 ಮೇ 2025

ಶನಿವಾರದ ರಾಶಿ ಭವಿಷ್ಯ 10 ಮೇ 2025

  • By admin
  • May 9, 2025
  • 61 views
ಶನಿವಾರದ ರಾಶಿ ಭವಿಷ್ಯ 10 ಮೇ 2025

ಪಾಕಿಗಳನ್ನು ಬೆಚ್ಚಿ ಬೀಳಿಸುತ್ತಿದೆ ಭಾರತದ “ಆಕಾಶ್ ಮಿಸೈಲ್” ಹಾಗೂ “ರಾಜೇಂದ್ರ ರೇಡಾರ್” ರಕ್ಷಾ ಕವಚ..!

  • By admin
  • May 9, 2025
  • 110 views
ಪಾಕಿಗಳನ್ನು ಬೆಚ್ಚಿ ಬೀಳಿಸುತ್ತಿದೆ ಭಾರತದ “ಆಕಾಶ್ ಮಿಸೈಲ್” ಹಾಗೂ “ರಾಜೇಂದ್ರ ರೇಡಾರ್” ರಕ್ಷಾ ಕವಚ..!

ಶುಕ್ರವಾರದ ರಾಶಿ ಭವಿಷ್ಯ 09 ಮೇ 2025

  • By admin
  • May 8, 2025
  • 64 views
ಶುಕ್ರವಾರದ ರಾಶಿ ಭವಿಷ್ಯ 09 ಮೇ 2025

ಗುರುವಾರದ ರಾಶಿ ಭವಿಷ್ಯ 08 ಮೇ 2025

  • By admin
  • May 7, 2025
  • 70 views
ಗುರುವಾರದ ರಾಶಿ ಭವಿಷ್ಯ 08 ಮೇ 2025

ಕಣುಮ ಹಂತಕ ಚಾವಳಿ ಸಂತುಗೆ ಪೊಲೀಸರಿಂದ ಗುಂಡೇಟು.

  • By admin
  • May 7, 2025
  • 844 views
ಕಣುಮ ಹಂತಕ ಚಾವಳಿ ಸಂತುಗೆ ಪೊಲೀಸರಿಂದ ಗುಂಡೇಟು.

ಬುಧವಾರದ ರಾಶಿ ಭವಿಷ್ಯ 07 ಮೇ 2025

  • By admin
  • May 6, 2025
  • 81 views
ಬುಧವಾರದ ರಾಶಿ ಭವಿಷ್ಯ 07 ಮೇ 2025
×